WhatsApp Float Button

BPL Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಕೊನೆ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿ!

BPL Ration Card Correction

BPL Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಕೊನೆ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿ! ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ ನಾವು ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಬಗ್ಗೆ ಮುಖ್ಯವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. ಬಿಪಿಎಲ್ BPL Ration Card ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಸ್ನೇಹಿತರೆ. ತುಂಬಾ ದಿನಗಳಿಂದ ನಮ್ಮ ರಾಜ್ಯದ ಹಲವು ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ … Read more

Karnataka Weather Report: ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ! ಹಾಗೆ ಚಳಿ ಕೂಡ ತುಂಬಾ ಇರಲಿದೆ!

Karnataka Weather Report

Karnataka Weather Report: ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ! ಹಾಗೆ ಚಳಿ ಕೂಡ ತುಂಬಾ ಇರಲಿದೆ! ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಮುಂದಿನ ಕೆಲ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಆಗುವಂತಹ ಹವಾಮಾನ ವರದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲು ಹೊರಟಿದ್ದೇವೆ. ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವ ಹಾಗೆ ಈ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಅದೇ ರೀತಿ ಮೈ ಕೊರೆಯುವ ಚಳಿ ಕೂಡ ರಾಜ್ಯದಲ್ಲಿ … Read more

ಗ್ಯಾಸ್ ಸಿಲಿಂಡರ್ ಮೇಲೆ ಭಾರಿ ₹500 ರೂ. ಸಬ್ಸಿಡಿ! ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! LPG Gas Cylinder Subsidy

LPG Gas Cylinder Subsidy

ಗ್ಯಾಸ್ ಸಿಲಿಂಡರ್ ಮೇಲೆ ಭಾರಿ ₹500 ರೂ. ಸಬ್ಸಿಡಿ! ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! LPG Gas Cylinder Subsidy ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿರುವಂತಹ ಬಡ ಮತ್ತು ದುರ್ಬಲ ವರ್ಗಗಳ ಕುಟುಂಬಗಳಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಆರ್ಥಿಕವಾಗಿ ಸಹಾಯ ಮಾಡಲೆಂದು ಹಾಗೆ ಅವರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಲೆಂದು ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಸ್ನೇಹಿತರೆ, ಹಾಗೆ ಜಾರಿಯಾಗಿರುವಂತಹ ಯೋಜನೆಗಳಲ್ಲಿ ಒಂದಾದ ಯೋಜನೆ ಎಂದರೆ ಅದು ಗ್ಯಾಸ್ ಸಿಲಿಂಡರ್ … Read more

ಕೆನರಾ ಬ್ಯಾಂಕ್ ನೀಡುತ್ತಿದೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ! ಸಾಲ ಪಡೆಯಲು ಈ ದಾಖಲೆಗಳು ಕಡ್ಡಾಯ! Canara Bank Personal Loan

Canara Bank Personal Loan

ಕೆನರಾ ಬ್ಯಾಂಕ್ ನೀಡುತ್ತಿದೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ! ಸಾಲ ಪಡೆಯಲು ಈ ದಾಖಲೆಗಳು ಕಡ್ಡಾಯ! Canara Bank Personal Loan ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಭಾರತದಲ್ಲಿ ಇರುವಂತಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಎಂದರೆ ಅದು ಕೆನರಾ ಬ್ಯಾಂಕ್. ಕೆನರಾ ಬ್ಯಾಂಕಿಗೆ ತನ್ನ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ ಸ್ನೇಹಿತರೆ. ಅದೇನೆಂದರೆ ಕೆನರಾ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲು … Read more

ಗೃಹಲಕ್ಷ್ಮಿ 25ನೇ ಕಂತು ₹2000 ಈ ದಿನಾಂಕಕ್ಕೆ ಜಮಾ ಆಗಲಿದೆ! ಈ 19 ಜಿಲ್ಲೆಗಳಿಗೆ ಮೊದಲು ಜಮಾ! Gruhalakshmi 25th Installment Update

Gruhalakshmi 25th Installment Update

ಗೃಹಲಕ್ಷ್ಮಿ 25ನೇ ಕಂತು ₹2000 ಈ ದಿನಾಂಕಕ್ಕೆ ಜಮಾ ಆಗಲಿದೆ! ಈ 19 ಜಿಲ್ಲೆಗಳಿಗೆ ಮೊದಲು ಜಮಾ! Gruhalakshmi 25th Installment Update ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ನೀಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 25ನೇ ಕಂತು ಯಾವಾಗ ಜಮಾ ಆಗಲಿದೆ? ಅದೇ ರೀತಿ ಎಷ್ಟು ಎಷ್ಟು ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಮೊದಲು ಜಮಾ ಆಗಲಿದೆ? ಮತ್ತೆ ಪೆಂಡಿಂಗ್ … Read more

ಬಂಗಾರದ ಬೆಲೆ ಗ್ರಾಂಗೆ ₹14,000 ಗಡಿ ದಾಟಿದೆ! ಇಂದಿನ ಚಿನ್ನದ ದರ ಎಷ್ಟಿದೆ ತಿಳಿಯಿರಿ! Gold Rate Today

Gold Rate Today

ಬಂಗಾರದ ಬೆಲೆ ಗ್ರಾಂಗೆ ₹14,000 ಗಡಿ ದಾಟಿದೆ! ಇಂದಿನ ಚಿನ್ನದ ದರ ಎಷ್ಟಿದೆ ತಿಳಿಯಿರಿ! Gold Rate Today ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಂಗಾರದ ಬೆಲೆಯು ದಿನೇ ದಿನೇ ಹೆಚ್ಚಾಗುತ್ತಿರುವುದು ಒಂದು ರೀತಿಯಲ್ಲಿ ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಹೀಗಿರುವಾಗಲೇ ಚಿನ್ನದ ಬೆಲೆಯು ಮತ್ತೆ ಏರಿಕೆಯಾಗಿದ್ದು ಒಂದು ಗ್ರಾಂ ಚಿನ್ನದ ಬೆಲೆ 14,000 ಗಡಿ ದಾಟಿದೆ ಸ್ನೇಹಿತರೆ, ಹೀಗೆ ಇಷ್ಟೊಂದು ದುಬಾರಿಯಾಗಿರುವ ಚಿನ್ನವು ಮಧ್ಯಮ ವರ್ಗದ ಜನರ ಮೇಲೆ ಹಾಗೂ ಬಂಗಾರವನ್ನು ಹೆಚ್ಚಾಗಿ ಖರೀದಿ ಮಾಡುವ … Read more

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ!

ನಾಟಿ ಕೋಳಿ ವಿತರಣೆ

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ! ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಸರ್ಕಾರವು ಪಶುಪಾಲಣ್ಣ ಇಲಾಖೆಯ ಜೊತೆಗೂಡಿ ರೈತ ಮಹಿಳೆಯರಿಲ್ಲರ್ಗೂ ಕೂಡ ಉಚಿತ ನಾಟಿ ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಲು ಮಹತ್ತರ ಯೋಜನೆಯನ್ನು ಒಂದು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಯಾರೆಲ್ಲಾ ರೈತ ಕುಟುಂಬದಲ್ಲಿರುವ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭವಾಗಿದೆ! ಈ ಕೂಡಲೇ ನಿಮ್ಮ ಅರ್ಜಿಯನ್ನು ಕೂಡ ಸಲ್ಲಿಸಿ! New Ration Card Application

New Ration Card Application

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆರಂಭವಾಗಿದೆ! ಈ ಕೂಡಲೇ ನಿಮ್ಮ ಅರ್ಜಿಯನ್ನು ಕೂಡ ಸಲ್ಲಿಸಿ! New Ration Card Application ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಬಹಳಷ್ಟು ಕುಟುಂಬಗಳಿಗೆ ರಾಜ್ಯ ಸರ್ಕಾರವು ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ. ಈ ಯೋಜನೆಗಳ ಲಾಭಗಳನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳು ಪಡೆಯಬೇಕೆಂದರೆ ಅತ್ಯಂತ ಮುಖ್ಯವಾದ ದಾಖಲೆ ಬೇಕು ಅದೇನೆಂದರೆ ಅದೇ ರೇಷನ್ ಕಾರ್ಡ್ (Ration Card) ಹೌದು ರೇಷನ್ ಕಾರ್ಡ್ ರಾಜ್ಯ … Read more

ಬಿಪಿಎಲ್ ಕಾರ್ಡಿನಿಂದ ಪಡಿತರ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! Indira Kit Yojana

Indira Kit Yojana

ಬಿಪಿಎಲ್ ಕಾರ್ಡಿನಿಂದ ಪಡಿತರ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! Indira Kit Yojana ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದ ಸ್ನೇಹಿತರೆ. ಹಿಂದುಳಿದ ವರ್ಗಗಳಿಗೆ ಮತ್ತು ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ನೀಡಲು ಮತ್ತು ಅವರು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಮುಖ್ಯ ಉದ್ದೇಶದಿಂದೊಂದಿಗೆ ಹೊಸ ಪಡಿತರವನ್ನು ಫಲಾನುಭವಿಗಳಿಗೆ ಹಂಚಲು ಒಂದು ಮುಖ್ಯ ನಿರ್ಧಾರವನ್ನು ಕೈಗೊಂಡಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾಗಿರುವಂತಹ … Read more

ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ರೂ. ಸ್ಕಾಲರ್ ಶಿಪ್! ಕೂಡಲೆ ಅರ್ಜಿ ಸಲ್ಲಿಸಿ! HDFC Scholarship 2025

HDFC Scholarship 2025

ವಿದ್ಯಾರ್ಥಿಗಳಿಗೆ ಸಿಗಲಿದೆ ₹75,000 ರೂ. ಸ್ಕಾಲರ್ ಶಿಪ್! ಕೂಡಲೆ ಅರ್ಜಿ ಸಲ್ಲಿಸಿ! HDFC Scholarship 2025 ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಉಪಯೋಗವಾಗುವಂತಹ ಒಂದು ಸ್ಕಾಲರ್ಶಿಪ್ ಬಗ್ಗೆ ತಿಳಿಸಲು ಹೊರಟಿದ್ದೇವೆ. ಸ್ನೇಹಿತರೆ ಶಿಕ್ಷಣವೆಂದರೆ ಅದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾದದಲ್ಲ ಶಿಕ್ಷಣಕ್ಕೆ ಇರುವ ಮಹತ್ವ ಇವೆಂದರೆ ಅದು ಒಂದು ಕುಟುಂಬದ ಸದಸ್ಯರ ಜೀವನವನ್ನೇ ಬದಲಾಯಿಸುವ ಬೆಳಕಾಗಿದೆ, ಆದರೆ ಈಗಿನ ಕಾಲದಲ್ಲಿ ಶಿಕ್ಷಣವನ್ನು ಪಡೆಯಲು ಸಾಕಷ್ಟು ಬಡ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. … Read more