WhatsApp Float Button

50% ಸಬ್ಸಿಡಿ ದರದಲ್ಲಿ ನಮ್ಮ ಕರ್ನಾಟಕದ ರೈತರಿಗೆ ಸಿಗಲಿದೆ ಹೊಸ ಟ್ರ್ಯಾಕ್ಟರ್! Kisan Tractor Subsidy

Kisan Tractor Subsidy

50% ಸಬ್ಸಿಡಿ ದರದಲ್ಲಿ ನಮ್ಮ ಕರ್ನಾಟಕದ ರೈತರಿಗೆ ಸಿಗಲಿದೆ ಹೊಸ ಟ್ರ್ಯಾಕ್ಟರ್! Kisan Tractor Subsidy ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಉತ್ತಮ ಮಾಹಿತಿ ಉಳ್ಳ ಲೇಖನಕ್ಕೆ ತಮ್ಮೆಲ್ಲರಿಗೂ ಕೂಡ ಆದರದ ಸ್ವಾಗತ, ಇಂದು ನಾವು ನಮ್ಮ ಕರ್ನಾಟಕ ರೈತರಿಗೆಲ್ಲರಿಗೂ ಕೂಡ ಒಂದು ಒಳ್ಳೆಯ ಮತ್ತು ಲಾಭದಾಯಕ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಅದೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಎಲ್ಲಾ ರೈತರಿಗೂ ಕೂಡ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಲು … Read more

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಜನವರಿ 9 ರಿಂದ ಭಾರಿ ಮಳೆ ಶುರುವಾಗುವ ಸಾಧ್ಯತೆ ಇದೆ! Karnataka Weather

Karnataka Weather

ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಜನವರಿ 9 ರಿಂದ ಭಾರಿ ಮಳೆ ಶುರುವಾಗುವ ಸಾಧ್ಯತೆ ಇದೆ! Karnataka Weather ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಜನರು ಚಳಿಗೆ ತತ್ತರಿಸಿ ಹೋಗಿದ್ದಾರೆ ಅಷ್ಟು ಮೈ ಕೊರೆಯುವಂತಹ ಚಳಿ ಬೆಳಗಿನ ಜಾವ ಆಗುತ್ತದೆ. ಅದೇ ರೀತಿ ಮಧ್ಯಾಹ್ನ ನೋಡಿದರೆ ಬಿಸಿಲೋ ಬಿಸಿಲು, ಇದರ ನಡುವೆ ಮಳೆ ಕೂಡ ಬಿದ್ದರೆ ಹೇಗಿರುತ್ತೆ. ಹೌದು ಸ್ನೇಹಿತರೆ ಹವಾಮಾನದಲ್ಲಿ ದಿಡೀರ್ ಬದ್ಲಾವಣೆ ಆಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಇದರ ಅನ್ವಯ ಮಳೆಯು … Read more

Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಚಿನ್ನದ ಬೆಲೆಯು 10 ಗ್ರಾಂ ಗೆ ಬರೋಬ್ಬರಿ ₹2,400 ಏರಿಕೆಯಾಗಿದೆ! ಇಂದಿನ ದರ ಎಷ್ಟಿದೆ ತಿಳಿಯಿರಿ!

Gold Rate Today

Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಚಿನ್ನದ ಬೆಲೆಯು 10 ಗ್ರಾಂ ಗೆ ಬರೋಬ್ಬರಿ ₹2,400 ಏರಿಕೆಯಾಗಿದೆ! ಇಂದಿನ ದರ ಎಷ್ಟಿದೆ ತಿಳಿಯಿರಿ! ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆರಿಗೆ ಆಗುವುದು ಮತ್ತು ಇಳಿಕೆಯಾಗುವುದು ಸರ್ವೇಸಾಮಾನ್ಯವಾಗಿದೆ. ಚಿನ್ನದ ಬೆಲೆ ಈ ರೀತಿಯಾದಾಗೆಲ್ಲ ಜನಸಾಮಾನ್ಯರ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಮೊನ್ನೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿತ್ತು ಆದರೆ ಮತ್ತೆ ಇಂದು ಚಿನ್ನದ ಬೆಲೆ ತುಂಬಾ ಏರಿಕೆಯಾಗಿದ್ದು ಜನಸಾಮಾನ್ಯರಲ್ಲಿ ಕೊಂಚ … Read more

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಮೊದಲು ಈ 18 ಜಿಲ್ಲೆಗೆ ಜಮಾ ಆಗಲಿದೆ! Gruhalakshmi 25th Installment Update

Gruhalakshmi 25th Installment Update

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಮೊದಲು ಈ 18 ಜಿಲ್ಲೆಗೆ ಜಮಾ ಆಗಲಿದೆ! Gruhalakshmi 25th Installment Update ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ಗೃಹಲಕ್ಷ್ಮಿ ಯೋಜನೆ, 25ನೇ ಕಂತಿನ 2000 ರೂಪಾಯಿ ಹಣ ಯಾವಾಗ ಜಮಾ ಆಗಲಿದೆ ಮತ್ತು ಎಷ್ಟು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ 25ನೇ ಕಂತಿನ ಹಣ ಜಮಾ ಆಗಲ್ತೆ ಎನ್ನುವ ಬಗ್ಗೆ ನಿಮಗೆ ಮುಖ್ಯವಾದ ಮಾಹಿತಿಯನ್ನು ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ಪೂರ್ತಿ … Read more

ಮಹಿಳೆಯರಿಗೆ ಗುಡ್ ನ್ಯೂಸ್! ಉದ್ಯೋಗ ಪ್ರಾರಂಭಿಸಲು ಕೇಂದ್ರದಿಂದ ₹1.5 ಲಕ್ಷ ಸಹಾಯಧನ! Udyogini Yojana

Udyogini Yojana

ಮಹಿಳೆಯರಿಗೆ ಗುಡ್ ನ್ಯೂಸ್! ಉದ್ಯೋಗ ಪ್ರಾರಂಭಿಸಲು ಕೇಂದ್ರದಿಂದ ₹1.5 ಲಕ್ಷ ಸಹಾಯಧನ! Udyogini Yojana ಮಹಿಳೆಯರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಆಸೆ ಇರುತ್ತದೆ ಅದೇ ರೀತಿ ಏನಾದರೂ ಒಂದು ಉದ್ಯೋಗವನ್ನು ಮಾಡಿ ನಾವು ಕೂಡ ಸಮಾಜದಲ್ಲಿ ಮುಂಬರಬೇಕು ಎಂಬ ಮಹದಾಕಾಂಕ್ಷೆ ಎಲ್ಲಾ ಮಹಿಳೆಯರ ಮನಸ್ಸಲ್ಲಿ ಇದ್ದೇ ಇರುತ್ತದೆ. ಹೀಗೆ ಆಲೋಚಿಸುವ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಏಕೆಂದರೆ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಹಾಯಧನ ನೀಡಲು … Read more

ಬಿಪಿಎಲ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ! 1 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಕ್ಯಾನ್ಸಲ್! BPL Ration Card Update

BPL Ration Card Update

ಬಿಪಿಎಲ್ ಕಾರ್ಡ್ ದಾರರಿಗೆ ಶಾಕಿಂಗ್ ಸುದ್ದಿ! 1 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಕ್ಯಾನ್ಸಲ್! BPL Ration Card Update ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ನಮ್ಮ ಕರ್ನಾಟಕ ರಾಜ್ಯದಲ್ಲಿ 2023ರ ಚುನಾವಣೆಯನ್ನು ಗೆದ್ದು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿತು. ಹೀಗೆ ಅಧಿಕಾರಕ್ಕೆ ಬಂದ ನಂತರ ಅವರು ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು, ಇದಾದ ಮೇಲೆ ಅವರು ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳ ಲಾಭವನ್ನು ಜನಸಾಮಾನ್ಯರು ಮತ್ತು … Read more

Job News: SBI ಬ್ಯಾಂಕ್ ನಲ್ಲಿ 1146 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅರ್ಹತೆ, ವೇತನ, ಕೊನೆ ದಿನಾಂಕ? SBI SO Requirement

SBI SO Requirement

Job News: SBI ಬ್ಯಾಂಕ್ ನಲ್ಲಿ 1146 ಹುದ್ದೆಗಳಿಗೆ ಅರ್ಜಿ ಆಹ್ವಾನ! ಅರ್ಹತೆ, ವೇತನ, ಕೊನೆ ದಿನಾಂಕ? SBI SO Requirement ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹೌದು ಸ್ನೇಹಿತರೆ SBI ಬ್ಯಾಂಕ್ ನಲ್ಲಿ ಸುಮಾರು 1146 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾರಿಗೆಲ್ಲ ಆಸಕ್ತಿ ಇದೆಯೋ ಅಂತಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು? ಕೊನೆ ದಿನಾಂಕ ಯಾವಾಗ? … Read more

ಬೋರ್ವೆಲ್ ಕೊರಿಸಲು ಬರೋಬ್ಬರಿ ₹4 ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ! ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಕಡ್ಡಾಯ! Ganga Kalyana Yojana

Ganga Kalyana Yojana

ಬೋರ್ವೆಲ್ ಕೊರಿಸಲು ಬರೋಬ್ಬರಿ ₹4 ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ! ಅರ್ಜಿ ಸಲ್ಲಿಸಲು ಈ ಅರ್ಹತೆಗಳು ಕಡ್ಡಾಯ! Ganga Kalyana Yojana ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಬಹಳ ಸಮಸ್ಯೆಗಳಿದ್ದು ಅದರಲ್ಲಿಯೂ ಕೂಡ ಬೇಸಿಗೆ ಬಂದರಂತೂ ತೋಟ ಮತ್ತು ಕೃಷಿ ಜಮೀನುಗಳು ಹೊಂದಿರುವ ರೈತರಿಗಂತು ನೀರಾವರಿಯದ್ದೆ ಚಿಂತೆ. ಹೀಗಾಗಿ ಕ್ರಿಶ್ಚಿಯನ್ ಸಮುದಾಯದ ರೈತರಿಗೆ ಸಬ್ಸಿಡಿಯಲ್ಲಿ ಸಹಾಯಧನ ನೀಡಿ ಬೋರ್ವೆಲ್ ಕುರಿಸಲು ಸರ್ಕಾರ … Read more

Today Gold Price: ಭರ್ಜರಿ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ಎಷ್ಟಿದೆ ನೋಡಿ!

Today Gold Price

Today Gold Price: ಭರ್ಜರಿ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ಎಷ್ಟಿದೆ ನೋಡಿ!ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಈ ಲೇಖನಕ್ಕೆ ತಮ್ಮೆಲ್ಲರಿಗೂ ಕೂಡ ಆದರದ ಸ್ವಾಗತ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ನೇಹಿತರೆ ಚಿನ್ನವೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಧ್ಯಮ ವರ್ಗದ ಜನರಿಂದ ಹಿಡಿದು ಶ್ರೀಮಂತರವರೆಗೂ ಕೂಡ ಚಿನ್ನವನ್ನು ಖರೀದಿಸುವವರು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಭಾರಿ ಸಂಖ್ಯೆಯಲ್ಲಿದೆ. ಹಾಗಾಗಿ ಚಿನ್ನದ ಬೆಲೆ ಇಳಿಕೆಯಲ್ಲಿದ್ದಾಗ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ … Read more

ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಡೈರೆಕ್ಟ್ ಕೆಲಸ! ಬೇಗ ಅರ್ಜಿ ಸಲ್ಲಿಸಿ! Post Office Requirement

Post Office Requirement

ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಡೈರೆಕ್ಟ್ ಕೆಲಸ! ಬೇಗ ಅರ್ಜಿ ಸಲ್ಲಿಸಿ! Post Office Requirement ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಅಂಚೆ ಇಲಾಖೆಯಲ್ಲಿ (Post Office Requirement) ನೀರು ನೇಮಕಾತಿಯ ಮೂಲಕ ಪರೀಕ್ಷೆ ಇಲ್ಲದೆ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಗಿಟ್ಟಿಸಿಕೊಳ್ಳಲು ಸುವರ್ಣ ಅವಕಾಶ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳು ಏನೇನು? ಕೊನೆ ದಿನಾಂಕ ಯಾವುದು? ಇನ್ನು ಹಲವಾರು ಮಾಹಿತಿಗಳನ್ನು … Read more